13 Sep 2021 • Episode 15 : ರಾಮ್ ಮೋಹನ್ ಜಯಂತಿಯನ್ನು ಖಂಡಿಸುತ್ತಾನೆ
ಕೀರ್ತಿ ಹಾಗು ಅನುಳ ಪ್ರಶ್ನೆಗಳಿಂದ ಅಭಿರಾಮ್ ದಂಗಾಗುತ್ತಾನೆ. ಜಯಂತಿಯ ಷರತ್ತು ಮೂರ್ತಿ ಹಾಗು ಸುಶೀಲಾಳನ್ನು ಆತಂಕಗೊಳಿಸುತ್ತದೆ. ರಾಕಿಯ ಪತ್ರ ಕಂಡು ವಸುಂಧರಾ ದುಃಖಿಸುತ್ತಾಳೆ. ನಂತರ, ರಾಮ್ ಮೋಹನ್ ಜಯಂತಿಯ ತೀರ್ಮಾನವನ್ನು ಖಂಡಿಸುತ್ತಾನೆ.
Details About ಪುನರ್ ವಿವಾಹ Show:
Release Date | 13 Sep 2021 |
Genres |
|
Audio Languages: |
|
Cast |
|
Director |
|