21 Mar 2019 • Episode 9 : ಅದಿತಿ ಹಾಗು ಅಮೂಲ್ಯ ವಿಕ್ರಾಂತ್ ನನ್ನು ಖಂಡಿಸುತ್ತಾರೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಸಹಾಯಕ್ಕಾಗಿ ಆರತಿಯ ಕೂಗನ್ನು ಕೇಳಿ ವಿಕ್ರಾಂತ್ ಸಂಗ್ರಹ ಕೋಣೆಯ ಬಾಗಿಲು ತೆರೆಯುತ್ತಾನೆ. ಅದಿತಿ ಹಾಗು ಅಮೂಲ್ಯ ಅವನನ್ನು ಖಂಡಿಸಿದಾಗ ವಿಕ್ರಾಂತ್ ಆಶ್ಚರ್ಯಪಡುತ್ತಾನೆ. ಸಾರ್ಥಕನ 'ಅರಿಶಿನ' ಸಮಾರಂಭದಲ್ಲಿ ಅಮೂಲ್ಯ ಹಾಗು ಅವಳ ಸಹೋದರಿಯರನ್ನು ಕಂಡು ಸಾರಿಕ ಕೋಪಗೊಳ್ಳುತ್ತಾಳೆ. ಸಾರಿಕ ಅವರನ್ನು ಅವಮಾನಿಸಲು ಯೋಜನೆಯನ್ನು ರೂಪಿಸುತ್ತಾಳೆ.
Details About ಗಟ್ಟಿಮೇಳ Show:
Release Date | 21 Mar 2019 |
Genres |
|
Audio Languages: |
|
Cast |
|
Director |
|