ಕೃಷ್ಣಮೂರ್ತಿ ಅಮರ್ ನ ಸಹಾಯ ಕೇಳುತ್ತಾನೆ

18 Feb 2022 • Episode 19 : ಕೃಷ್ಣಮೂರ್ತಿ ಅಮರ್ ನ ಸಹಾಯ ಕೇಳುತ್ತಾನೆ

ಆಡಿಯೊ ಭಾಷೆಗಳು :
ಶೈಲಿ :

ಕೈಲಾಶ್ ನ ಕೈಗಾದ ಗಾಯದಿಂದ ಶಕುಂತಲಾ ದೇವಿ ಅಪಶಕುನವೆಂದು ಭಾವಿಸುತ್ತಾಳೆ. ಪ್ರಿಯಾಂಕಾ ನಿಶ್ಚಿತಾರ್ಥದ ಬಗ್ಗೆ ಹೇಳಿದಾಗ ರಾಧಿಕಾ ಆಘಾತಕ್ಕೊಳಗಾಗುತ್ತಾಳೆ. ನಂತರ, ಕೃಷ್ಣಮೂರ್ತಿ, ನಿಶ್ಚಿತಾರ್ಥದ ಉಂಗುರದ ಆಯ್ಕೆಗೆ ಅಮರ್ ನ ಸಹಾಯ ಕೇಳುತ್ತಾನೆ.

Details About ಅಗ್ನಿಪರೀಕ್ಷೆ Show:

Release Date
18 Feb 2022
Genres
  • ಡ್ರಾಮಾ
Audio Languages:
  • Kannada
Cast
  • Thanuja
  • Gouthami
  • Naveen
  • Aakarsh
  • Prabhakar
Director
  • Puli Vasu