19 Jan 2025 • Episode 832 : ಕರುಣಾಗೆ ತಪ್ಪಿನ ಅರಿವಾಗುವಂತೆ ಮಾಡಲು ರಮಾಬಾಯಿಯ ಯತ್ನ
ಭೀಮ ಪುಣೆಗೆ ಹೊರಡುವ ಮೊದಲು ಮಂಚಯ್ಯನನ್ನು ಜೈಲಿನಿಂದ ಬಿಡಿಸಲು ನಿರ್ಧರಿಸುತ್ತಾನೆ. ಮಂಚಯ್ಯನ ಪ್ರಕರಣ ಕೈಗೆತ್ತಿಕೊಳ್ಳುವಂತೆ ಭೀಮ ವಕೀಲರ ಮನವೊಲಿಸಲು ಯತ್ನಿಸುತ್ತಾನೆ. ಕರುಣಾಗೆ ಅವಳ ತಪ್ಪಿನ ಅರಿವಾಗುವಂತೆ ಮಾಡಲು ರಮಾಬಾಯಿ ಯತ್ನಿಸುತ್ತಾಳೆ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 19 Jan 2025 |
Genres |
|
Audio Languages: |
|
Cast |
|
Director |
|