27 Mar 2025 • Episode 204 : ಬಡ್ತಿ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ನಾಗರಾಜ್
ನಾಗರಾಜ್ ತನ್ನ ಬಡ್ತಿ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದಾಗ ಜಯರಾಮ್ ಅಚ್ಚರಿಪಡುತ್ತಾನೆ. ನರಸಿಂಹನನ್ನು ರಕ್ಷಿಸಿದ್ದಕ್ಕೆ ಸುಬ್ಬು ಚಿರಾಗ್ ನನ್ನ ಹೊಗಳುತ್ತಾನೆ. ನರಸಿಂಹ ತನ್ನ ಪ್ರೇಮಿಯೊಂದಿಗೆ ಮಾತನಾಡುವುದನ್ನ ವತ್ಸಲಾ ಕೇಳಿಸಿಕೊಳ್ಳುತ್ತಾಳೆ.
Details About ಬ್ರಹ್ಮಗಂಟು Show:
Release Date | 27 Mar 2025 |
Genres |
|
Audio Languages: |
|
Cast |
|
Director |
|