22 Mar 2019 • Episode 10 : ಪದ್ಮಾ ನೀಡಿರುವ ಹಾರ ಕಳುವಾದ ಬಗ್ಗೆ ಪರಿಮಳಾ ಚಿಂತಿಸುತ್ತಾಳೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ತನ್ನ ಕೋಣೆಯಲ್ಲಿ ಅಮೂಲ್ಯಾಳನ್ನು ಕಂಡು ವೇದಾಂತ್ ಬೆರಗಾಗುತ್ತಾನೆ. ಸಾರಿಕ ಅಮೂಲ್ಯಾಳನ್ನು ಕೆಣಕಿದಾಗ, ಅವಳು ಅವಳಿಗೆ ಸರಿಯಾದ ಉತ್ತರ ನೀಡುತ್ತಾಳೆ. ಅಮೂಲ್ಯ ಜೊತೆಗಿನ ನೃತ್ಯ ಪ್ರದರ್ಶನದ ಬಗ್ಗೆ ವಿಕ್ರಾಂತ್ ವೇದಾಂತ್ ನನ್ನು ಕೀಟಲೆ ಮಾಡುತ್ತಾನೆ. ಪದ್ಮಾ ನೀಡಿದ ಚಿನ್ನದ ಸರ ಕಳುವಾಗಿದೆ ಎಂದು ತಿಳಿದು ಪರಿಮಳಾ ಭಯಭೀತಳಾಗುತ್ತಾಳೆ.
Details About ಗಟ್ಟಿಮೇಳ Show:
Release Date | 22 Mar 2019 |
Genres |
|
Audio Languages: |
|
Cast |
|
Director |
|